Advertisement
ಮಹಮ್ಮದ್ ರಫೀಕ್‌ ಕೊಟ್ಟೂರು ಬರೆದ ಈ ದಿನದ ಕವಿತೆ…

ಮಹಮ್ಮದ್ ರಫೀಕ್‌ ಕೊಟ್ಟೂರು ಬರೆದ ಈ ದಿನದ ಕವಿತೆ…

ಸಾಂಗತ್ಯದ ಸಹಸ್ರಾವತಾರ

ನಿನ್ನ ಸಾಂಗತ್ಯದ ವಿನಹ
ಜಗದೊಳು ನನಗಿನ್ನಾವ
ಆಸೆಗಳೂ ಇಲ್ಲದಿರುವಾಗ
ಅನಿಸಲೇಬೇಕು
ಜಗದ ಧನಿಕ ನಾನೆಂದು

ನಿನ್ನ ನಗುವ ಬೆಳದಿಂಗಳು
ತುಂಬಿ ತುಳುಕಿ
ಜಗವ ತೋಯಿಸುತ್ತಿರಲು
ಅನಿಸಲೇಬೇಕು
ಚಂದ್ರಶೇಖರ ನಾನೆಂದು

ಆರಡಿಯ ದೇಹ
ಪ್ರೀತಿ ಭಿಕ್ಷೆಗೆ ಮೊರೆಯಿಟ್ಟು
ಮೂರಡಿಗೇ ಇಳಿದಿರಲು
ಅನಿಸಲೇಬೇಕು
ವಾಮನವತಾರವೇ ನಾನೆಂದು

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ