Advertisement
ಡೋ.ರ. ಬರೆದ ಈ ದಿನದ ಕವಿತೆ

ಡೋ.ರ. ಬರೆದ ಈ ದಿನದ ಕವಿತೆ

ಇರದಾಗ ಇರಿದವರು
ಬಿದ್ದಾಗ ಬರದವರು
ಇದ್ದರು ಇರದ೦ತಿರುವವರು
ಕೂಡಿಟ್ಟರು ಕೊಡದವರು
ಬೆಳೆದರೆ ಬುಡ ಕಡಿಯುವವರು
ಗೆದ್ದಾಗ ಗುಮ್ಮನಂತೆ
ಬೆನ್ನ ಹತ್ತಿ ಬರುವವರು
ಹೆಣದ ಮೇಲಿನ ಶೃಂಗಾರದಷ್ಟೆ ನಿಗೂಢವಾಗಿ ಕಾಣುವರೇಕೆ?

ಇದ್ದಷ್ಟೆ ಇರುವರಂತೆ
ಕೊಟ್ಟಷ್ಟೆ ಕಾಯುವರಂತೆ,
ಪಡೆದಷ್ಟೆ ಪ್ರೀತಿಸುವರಂತೆ
ಕೂಡಿ ಕಳೆವ ಗುಣಿಸಿ
ಭಾಗಿಸುವ ಈ ಗಣಿತದಲ್ಲಿ
ಕೊನೆಗೆ ಸೊನ್ನೆಯಷ್ಟೆ ಸೀಮಿತವೇಕೆ?

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ