Advertisement

Tag: Vijayaraghavan

ತೆಲುಗಿನ ಚಾಟು ಕವಿತೆಗಳು: ಆರ್. ವಿಜಯರಾಘವನ್ ಬರೆದ ಲೇಖನ

“ದಕ್ಷಿಣ ಭಾರತದಲ್ಲಿ ಶತಶತಮಾನಗಳಿಂದ ಮೌಖಿಕವಾಗಿ ಪ್ರಸಾರವಾದ ಚಾಟು ಎಂದು ಕರೆಯಲ್ಪಡುವ ಕವನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಈ ಕೃತಿ ಅಂಥ ಕವನಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತದೆ. ಕವಿತೆಗಳಲ್ಲಿನ ಬೌದ್ಧಿಕತೆ ಮತ್ತು ನಿಖರತೆ, ಸಾಮಾನ್ಯ ಸಂಗತಿಗಳ ಕುರಿತ ಭಾವಗೀತಾತ್ಮಕ ಒಳನೋಟ, ಐಂದ್ರಿಯಕ ಅನುಭವದ ಮೇಲಿನ ಮೋಹ ಮತ್ತು ಭಾಷೆ ಮತ್ತು ಬಯಕೆಯ ನಡುವಿನ ಸಂಬಂಧದ ಅನ್ವೇಷಣೆ ಇವೇ ಮೊದಲಾದುವುಗಳಿಂದ…”

Read More

ಆರ್. ವಿಜಯರಾಘವನ್ ಬರೆದ ಈ ದಿನದ ಕವಿತೆ

“ಹೊಳೆಯ ಬದಿಯ ಅವಳ ಕೂಡುವ
ಆ ಕಟ್ಟು ಮಸ್ತಿನ ಹುಡುಗ
ತಣಿದು ಮರಳಿ ಹೊಳೆದಾಟುವ ಅವಳ
ಹೊಳೆವ ಮೀನಖಂಡ, ತಣಿದ ತುಟಿ, ದಣಿದ ಮೊಲೆಯ
ಮೆಚ್ಚಿ ಹಾಡು ಬರೆದು ಹಾಡುವ ಕವಿ”- ಆರ್. ವಿಜಯರಾಘವನ್ ಬರೆದ ಈ ದಿನದ ಕವಿತೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ